ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎಂದರೇ ಅದು ಕರ್ನಾಟಕದಲ್ಲಿದೆ ಎಂದು ದೇಶದ ಜನ ಇವತ್ತಿಗೂ ಪುನರುಚ್ಚರಿಸುತ್ತಾರೆ. ದೇಶದಲ್ಲಿ ಎಂತಹ ಭಯಂಕರ ಅಲೆ ಬಂದ್ರು ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಅಲೆ ಇದ್ದೆ ಇದೆ. 138 ಶಾಸಕರು ಆಯ್ಕೆಯಾಗಿದ್ದರಲ್ಲಿ ಬಹುತೇಕ ಕಾಂಗ್ರೆಸ್ ಮಹಿಳಾ ಆಭ್ಯರ್ಥಿಗಳು ಸೋತು ಬಿಟ್ಟರು. ಒಂದುವೇಳೆ ಮಹಿಳಾ ಕಾಂಗ್ರೆಸ್ ಆಭ್ಯರ್ಥಿಗಳು ಗೆದ್ದಿದ್ದರೆ. 138 ರ ಸಂಖ್ಯೆ 150 ಕ್ಕೂ ಅಧಿಕ ಶಾಸಕರ ಸಂಖ್ಯೆಯನ್ನು ದಾಟುವ ಸಾಧ್ಯತೆ ಇತ್ತು. ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುವುದರಿಂದ ವರ್ಷದಿಂದ ವರ್ಷಕ್ಕೆ ಕೆಲ ಜನರ ಮನಸ್ಸಿನ ಮನಸ್ಥಿತಿಗಳು ಬದಲಾಗಬಹುದು ಇಲ್ಲವೇ ಹೊಸ ಮತದಾರ ಒಲವು ಬೇರೆ ಕಡೆ ವಾಲಬಹುದು ಇಲ್ಲವೇ ಮತದಾರ ಸ್ಥಳಾಂತರ, ಮತದಾನದಿಂದ ದೂರ,
ಗೈರಾಗಿ ಸಂಖ್ಯೆಯಲ್ಲಿ ಹೆಚ್ಚು-ಕಡಿಮೆ ವ್ಯತ್ಯಾಸ ಕಂಡುಬರುತ್ತದೆ. ಆದರೂ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಕಡಿಮೆ ಎಂದರೂ 85-95 ವಿಧಾನಸಭಾ ಕ್ಷೇತ್ರದಲ್ಲಿ ಸಲ್ಲಿಸಾಗಿ ಗೆಲ್ಲಬಹುದಾಗಿದೆ. ದೇಶದ ಯಾವುದೇ ಮೂಲದ ವ್ಯಕ್ತಿಯೊಬ್ಬರನ್ನು ಕೇಳಿದ್ದರು ಕಾಂಗ್ರೆಸ್ ಇರೋದೇ ಕರ್ನಾಟಕದಲ್ಲಿ ಎಂದು ಉತ್ತರ ಸಿಗುತ್ತೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ತೆಲಂಗಾಣ, ಹಿಮಾಚಲ ಪ್ರದೇಶ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಎಸ್.ಎಂ ಕೃಷ್ಣ ನಂತರ ಮೂಲ ಕಾಂಗ್ರೆಸ್ಸಿಗರು ಮುಖ್ಯಮಂತ್ರಿಯಾಗಿಲ್ಲ. ಡಿ.ಕೆ ಶಿವಕುಮಾರ ಮೂಲ ಕಾಂಗ್ರೆಸ್ಸಿಗರಾಗಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್ಸಿನಿಂದ ಗುರುತಿಸಿಕೊಂಡವರು ಡಿ.ಕೆ ಶಿವಕುಮಾರ ಮುಖ್ಯಮಂತ್ರಿ ಆಗಬೇಕು ಎಂಬ ಕಾಂಗ್ರೆಸ್ ಕಾರ್ಯಕರ್ತರ ಆಶಯವೂ ಇದೆ.
ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮುಖ್ಯಮಂತ್ರಿ ಹುದ್ದೆ ಡಿ.ಕೆ ಶಿವಕುಮಾರ್ ಭವಿಷ್ಯ. ಅಲ್ಲಿಯವರೆಗೂ ರಾಜಕೀಯ ತಲ್ಲಣ, ಬಣ ರಾಜಕೀಯ, ಗುಪ್ತ ವಿಚಾರಗಳು, ಗುಪ್ತ ಸಭೆ ಸಮಾರಂಭಗಳನ್ನು ಪಕ್ಕಕ್ಕೆ ಸರಿಸುವುದು ಉತ್ತಮ. ಈಗ ಏನಿದ್ದರೂ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂಬ ಉತ್ತರ, ಐದು ವರ್ಷ ನಮ್ಮದೇ ಸರ್ಕಾರ ಎಂಬ ಧ್ಯೇಯವಾಕ್ಯ ಇರಲಿ.
**ಸಾರಾಂಶ:**
ರಾಷ್ಟ್ರೀಯ ಪ್ರವೃತ್ತಿಗಳ ಹೊರತಾಗಿಯೂ ಕರ್ನಾಟಕದಲ್ಲಿ ಕಾಂಗ್ರೆಸ್ನ ಭದ್ರಕೋಟೆಯನ್ನು ಈ ಪಠ್ಯವು ಎತ್ತಿ ತೋರಿಸುತ್ತದೆ, ಕಡಿಮೆ ಪ್ರಭಾವವಿದ್ದರೂ ಸಹ 85-95 ವಿಧಾನಸಭಾ ಸ್ಥಾನಗಳನ್ನು ಪಡೆಯುವ ಸಾಮರ್ಥ್ಯವನ್ನು ಇದು ಗಮನಿಸುತ್ತದೆ. ಇದು ಕರ್ನಾಟಕದ ವಿಶಿಷ್ಟ ರಾಜಕೀಯ ಭೂದೃಶ್ಯವನ್ನು ಒತ್ತಿಹೇಳುತ್ತದೆ, ಅಲ್ಲಿ ಕಾಂಗ್ರೆಸ್ ಇತರ ರಾಜ್ಯಗಳಿಗಿಂತ ಭಿನ್ನವಾಗಿ ಪ್ರಬಲವಾಗಿದೆ. ಹೈಕಮಾಂಡ್ ನಿರ್ಧಾರಕ್ಕಿಂತ ಮುಂಚಿತವಾಗಿ ಪಕ್ಷದ ಏಕತೆಯನ್ನು ಒತ್ತಾಯಿಸುವಾಗ, ದೀರ್ಘಕಾಲದ ಕಾಂಗ್ರೆಸ್ ನಿಷ್ಠಾವಂತ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆಯನ್ನು ಈ ಲೇಖನ ಚರ್ಚಿಸುತ್ತದೆ. ಕರ್ನಾಟಕದ ಚುನಾವಣಾ ಸ್ಥಿರತೆ, ಬಣಗಳ ಉದ್ವಿಗ್ನತೆ ಮತ್ತು ಸ್ಥಿರ ಆಡಳಿತಕ್ಕಾಗಿ ಕರೆ ಪ್ರಮುಖ ವಿಷಯಗಳಾಗಿವೆ.
**ಜನರು ಸಹ ಕೇಳುತ್ತಾರೆ (FAQ):**
1. **ಕರ್ನಾಟಕದಲ್ಲಿ ಕಾಂಗ್ರೆಸ್ ಏಕೆ ಪ್ರಬಲವಾಗಿದೆ?**
ಪ್ರಾದೇಶಿಕ ನಿಷ್ಠೆ, ಕಾರ್ಯತಂತ್ರದ ತಳಮಟ್ಟದ ಕೆಲಸ ಮತ್ತು ಇತರ ರಾಜ್ಯಗಳಿಗೆ ಹೋಲಿಸಿದರೆ ದುರ್ಬಲ ವಿರೋಧ ಪಕ್ಷದ ಒಗ್ಗಟ್ಟಿನಿಂದ ಕರ್ನಾಟಕವು ಐತಿಹಾಸಿಕವಾಗಿ ಕಾಂಗ್ರೆಸ್ ಅನ್ನು ಬೆಂಬಲಿಸಿದೆ.
2. **ಡಿಕೆ. ಶಿವಕುಮಾರ್ ಯಾರು?**
ಪಕ್ಷದ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯ ಕಾಂಗ್ರೆಸ್ ನಾಯಕ, ಈಗ "ಮೂಲ ಕಾಂಗ್ರೆಸ್ಸಿಗ" ಆಗಿ ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ.
3. **ಕರ್ನಾಟಕದ ಚುನಾವಣಾ ಪ್ರವೃತ್ತಿ ರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಭಿನ್ನವಾಗಿದೆ?**
ಕಾಂಗ್ರೆಸ್ ವಿರೋಧಿ ಅಲೆಗಳು ಭಾರತವನ್ನು ವ್ಯಾಪಿಸುತ್ತಿದ್ದರೂ, ಕರ್ನಾಟಕವು ಈ ಪ್ರವೃತ್ತಿಯನ್ನು ಬೆಂಬಲಿಸುತ್ತದೆ, ಆಗಾಗ್ಗೆ ಗಮನಾರ್ಹ ಸ್ಥಾನ ಹಂಚಿಕೆಯೊಂದಿಗೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ಹಿಂದಿರುಗಿಸುತ್ತದೆ.
4. **ಕರ್ನಾಟಕದಲ್ಲಿ ಕಾಂಗ್ರೆಸ್ ಯಾವ ಸವಾಲುಗಳನ್ನು ಎದುರಿಸುತ್ತಿದೆ?**
ಆಂತರಿಕ ಗುಂಪುಗಾರಿಕೆ (ಉದಾ., ಶಿವಕುಮಾರ್ vs. ಪ್ರತಿಸ್ಪರ್ಧಿಗಳು) ಮತ್ತು ವಲಸೆ/ಜನಸಂಖ್ಯಾ ಬದಲಾವಣೆಗಳ ನಡುವೆ ಮತದಾರರ ವಿಶ್ವಾಸವನ್ನು ಕಾಪಾಡಿಕೊಳ್ಳುವುದು.
5. **ಹೊಸ ಸಿಎಂ ಅನ್ನು ಯಾವಾಗ ನಿರ್ಧರಿಸಲಾಗುತ್ತದೆ?**
ಕಾಂಗ್ರೆಸ್ ಹೈಕಮಾಂಡ್ನ ತೀರ್ಪಿಗಾಗಿ ಕಾಯಲಾಗುತ್ತಿದೆ, ಅಲ್ಲಿಯವರೆಗೆ ಸಾರ್ವಜನಿಕ ಒಳಜಗಳವನ್ನು ತಪ್ಪಿಸಲು ಕರೆಗಳಿವೆ.
**ಬೀಜ ಕೀವರ್ಡ್ಗಳು:**
- *ಕರ್ನಾಟಕ ಕಾಂಗ್ರೆಸ್ ಪ್ರಾಬಲ್ಯ*
- *ಡಿಕೆ. ಶಿವಕುಮಾರ್ ಸಿಎಂ ಉಮೇದುವಾರಿಕೆ*
- *ಕಾಂಗ್ರೆಸ್ ಚುನಾವಣಾ ಪ್ರವೃತ್ತಿಗಳು ಭಾರತ vs ಕರ್ನಾಟಕ*
- *ಕರ್ನಾಟಕ ಕಾಂಗ್ರೆಸ್ನಲ್ಲಿ ಬಣವಾದ*
- *ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ*
